Books

Showing all 5 results

ಅವನಿ

ಸನಾತನ, ಆದರ್ಶ, ಕಾಳಜಿ ಮತ್ತು ಅಚ್ಛೇ ದಿನ್ ಎಂಬ ನಾಲ್ಕು ವಿಭಾಗಗಳನ್ನು ಒಳಗೊಂಡ ಕೃತಿ #ಅವನಿ  ಲೇಖಕರು – ರಾಹುಲ್‌ ಹಜಾರೆ ಪುಸ್ತಕದ ಕುರಿತಂತೆ ಓದುಗರ ಒರ್ವರ ಅಭಿಪ್ರಾಯ: ~ಸನಾತನಿ ಎಂದು ಬರೆದುಕೊಂಡ ನಾವು ಸನಾತನಕ್ಕೆ ಬೆಲೆ ಕೊಡದೇ ಎಲ್ಲಿ ಎಡವುತ್ತಿದ್ದೇವೆ, ಯಾರು ನಮ್ಮನ್ನ ಎಡವುವಂತೆ ಮಾಡುತ್ತಿದ್ದಾರೆ/ಮಾಡಿದ್ದಾರೆ,...
 130

Vadagala serebidisi ವಾದಗಳ ಸೆರೆಬಿಡಿಸಿ

ವೀರ ಸಾವರ್ಕರ್ ಕುರಿತು ಬಂದಿರುವ ಅಪಾದನೆ ಮತ್ತು ಸಾವರ್ಕರ್ ಬಗ್ಗೆ ವಿವಾದಗಳಿಗೆ ಸೂಕ್ತ ರೀತಿಯಲ್ಲಿ ಉತ್ತರ ನೀಡಿರುವ ಕೃತಿ…  ಲೇಖಕರು ಹರ್ಷ ಕೆ.ಆರ್.  
 40

Savarkar Combo ಸಾವರ್ಕರ್ ಸಾಹಿತ್ಯ ಗುಚ್ಛ

ಸಾವರ್ಕರ್ ಕೃತಿಗಳ ಅನಾವರಣ ಒಟ್ಟು 4 ಪುಸ್ತಕಗಳು ಹಿಂದುತ್ವ ಸಾವರ್ಕರ್ ಸೃಷ್ಟಿ ವಾಜಪೇಯಿ ದೃಷ್ಟಿ‌ ವಾದಗಳ ಸೆರೆಬಿಡಿಸಿ ಸಾವರ್ಕರ್ ವಾಣಿ ನಾಲ್ಕು ಪುಸ್ತಕಗಳ ಗುಚ್ಛ  
 200

HINDUTVA ಹಿಂದುತ್ವ

ಸ್ವಾತಂತ್ರ್ಯ ವೀರ ಸಾವರ್ಕರ್ ಬರೆದಿರುವ ಹಿಂದುತ್ವ ಈದೀಗ ಕನ್ನಡಕ್ಕೆ ಅನುವಾದವಾಗಿದೆ. ಅನುವಾದ ಖ್ಯಾತ ಸಾಹಿತಿ ಮತ್ತು ವಿಮರ್ಶಕರು ಡಾ. ಜಿ ಬಿ ಹರೀಶ ಮಾಡಿದ್ದಾರೆ. ಹಿಂದು ರಾಷ್ಟ್ರದ ಕಲ್ಪನೆ ಮತ್ತು ಹಿಂದುತ್ವ ವ್ಯಾಖ್ಯಾನ ಮಾಡಿದ್ದಾರೆ. ಒಟ್ಟು ಹನ್ನೆರಡು ಮುದ್ರಣ ಕಂಡಿರುವುದು ಈ ಕೃತಿ.
 110

Rashtrotthana sahitya -Bharata Bharati

ಮಕ್ಕಳಿಗೆ ಬದುಕಲು ಕಲಿಸುವ ಚಿಕ್ಕ ಚಿಕ್ಕ ಪುಸ್ತಕಗಳು ಭಾರತ-ಭಾರತಿ ಪುಸ್ತಕ ಸಂಪದಮಾಲೆ ಯಲ್ಲಿದೆ. ಒಟ್ಟು 600 ಕನ್ನಡ ಹಾಗೂ 200 ಇಂಗ್ಲಿಷ್ ಪುಸ್ತಕಗಳಿವೆ. ಸ್ವಾತಂತ್ರ್ಯೋತ್ಸವ ಪ್ರಯುಕ್ತ ಈ ಭಾರತ-ಭಾರತಿ ಪುಸ್ತಕಗಳು ವಿಶೇಷ ರಿಯಾಯಿತಿಯಲ್ಲಿ ಲಭ್ಯವಿದೆ. 600 ಪುಸ್ತಕಗಳಿಗೆ ಕೇವಲ 6600 ರಿಯಾಯಿತಿ ದರದಲ್ಲಿ ಲಭ್ಯವಿದೆ. 100 ಪುಸ್ತಕಗಳೂ ಲಭ್ಯ...
 6,600
Open chat