ನವತಂತು ಜನಿವಾರ
ನವತಂತು ಜನಿವಾರ ಒಂದು ಕಟ್ಟಿ ಗೆ _150ರೂ (ಕೈಯಲ್ಲಿ ತಯಾರಿಸಿದ್ದು) ಕೊರಿಯರ್ ಬೆಲೆ ಪ್ರತ್ಯೇಕ ಸಂಪರ್ಕಿಸಿ₹ 150
ಕರ್ಪೂರ
ಕರ್ಪೂರವು ಸುವಾಸಿತ ದ್ರವ್ಯವಾಗಿದ್ದು ಧಾರ್ಮಿಕ ಕ್ರಿಯೆಗಳಲ್ಲಿ, ಔಷಧಿಗಳಲ್ಲಿ ಮತ್ತು ಕೆಲವೊಮ್ಮೆ ಅಡುಗೆಯಲ್ಲಿ ಸಹ ಬಳಸುವರು. ಅಲ್ಲದೆ ಪಟಾಕಿಗಳಲ್ಲಿ, ಶರೀರ ಲೇಪನದಲ್ಲಿ ಸಹ ಕರ್ಪೂರದ ಉಪಯೋಗವಿದೆ. ಕರ್ಪೂರದಲ್ಲಿ ತುಕ್ಕನ್ನು ವಿರೋಧಿಸುವ ಗುಣವಿರುವುದರಿಂದ ಅದನ್ನು ಉಕ್ಕಿನ ಸಲಕರಣೆಗಳನ್ನಿಡುವ ಪೆಟ್ಟಿಗೆಗಳಲ್ಲಿ ಬಳಸುವರು. ನೆಗಡಿ, ಕೆಮ್ಮುಗಳ ಉಪಶಮನಕ್ಕಾಗಿ ಬಳಸುವ ಕೆಲ ಔಷಧಿಗಳಲ್ಲಿ ಇದರ ಉಪಯೋಗವಿದೆ. ಕರ್ಪೂರ 50 ಗ್ರಾಂಗೆ ರೂ 60 ಕೊರಿಯರ್ ಬೆಲೆ...₹ 60
ಧೂಪದ ಕಡ್ಡಿ
ಧೂಪದ ಕಡ್ಡಿ ಧನಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ, ಗಾಳಿಯ ಶುದ್ಧತೆ ಹೆಚ್ಚಿಸುತ್ತದೆ, ಒತ್ತಡ ಕಡಿಮೆ ಮಾಡುತ್ತದೆ, ಏಕಾಗ್ರತೆ ಹೆಚ್ಚಿಸುತ್ತದೆ. ಯಾವುದೇ ರಾಸಾಯನಿಕ ವಸ್ತುಗಳು ಹಾಗೂ ಕೃತಕ ಸುಗಂಧ ಪರಿಮಳ ಬಳಸಿಲ್ಲ. ಪ್ಯಾಕ್ ದರ ರೂ. 60/-, ಕೊರಿಯರ್ ಚಾರ್ಜ್ ಪ್ರತ್ಯೇಕ.₹ 60
ಕುಂಕುಮ
ಕುಂಕುಮವನ್ನು ಹಣೆಯ ಮೇಲೆ ಹಚ್ಚಿಕೊಳ್ಳುತ್ತಾರೆ. ಈ ಸ್ಥಳದಲ್ಲಿ ಇಟ್ಟುಕೊಳ್ಳಲು ಕಾರಣವೇನೆಂದರೆ ಯೋಗ(ರಾಜಯೋಗ) ಅಭ್ಯಾಸದಲ್ಲಿ ಮಾನವ ದೇಹ ಏಳು ಶಕ್ತಿ ಕೇಂದ್ರಗಳಾಗಿ ವಿಭಜಿಸಲ್ಪಟ್ಟಿದೆ. ಬೆನ್ನುಮೂಳೆಯ ಮೂಲದಿಂದ (ಬಾಲ) ಪ್ರಾರಂಭವಾಗಿ ತಲೆಯ ತುದಿಯವರೆಗೆ ಹರಡಿದೆ. ಈ ಶಕ್ತಿಕೇಂದ್ರಗಳಲ್ಲಿ ಆರನೆಯ ಚಕ್ರವು (ಹಣೆಯ ಮೇಲಿನ )ಮೂರನೆಯ ಕಣ್ಣು ಎಂದೂ ಹೇಳುವುದುಂಟು. ಇದು...₹ 400
ಅರಿಶಿಣ ಪುಡಿ
ಅರಿಶಿಣದಲ್ಲಿ ಆಂಟಿ – ಆಕ್ಸಿಡೆಂಟ್, ಆಂಟಿ – ಬ್ಯಾಕ್ಟೀರಿಯಲ್, ಆಂಟಿ – ಫಂಗಲ್, ಆಂಟಿ – ವೈರಲ್, ಆಂಟಿ – ಕಾರ್ಸಿನೋಜೆನಿಕ್ ಮತ್ತು ಆಂಟಿ – ಇನ್ಫಾಮೇಟರಿ ಗುಣ ಲಕ್ಷಣಗಳನ್ನು ಹೊಂದಿವೆ. ಮನುಷ್ಯನ ದೇಹದ ಚರ್ಮದ ಕಾಯಿಲೆಗಳಿಗೆ ಮತ್ತು ಮೊಡವೆ ಗುಳ್ಳೆಗಳಿಗೆ ಅರಿಶಿನ ರಾಮಬಾಣವಾಗಿದೆ. ನಮ್ಮಲ್ಲಿ ಪರಿಶುದ್ಧವಾದ...₹ 200
Web development and software development
We develop websites and we provide bulk sms for digital marketingOn Call
ಕೋಡುಬಳೆ ಹಿಟ್ಟು
ಕೋಡುಬಳೆ ಹಿಟ್ಟು Per KG Rs. 275 ಮಲೆನಾಡಿನ ಹೋಂ ಮೇಡ್ ಸ್ಪೈಸ್ ಗಳು ಬೆಂಗಳೂರಿನಲ್ಲಿ ಲಭ್ಯ. ಇವೆಲ್ಲಾ ತೀರ್ಥಹಳ್ಳಿ ತಾಲೂಕಿನ ಕಮ್ಮರಡಿಯಲ್ಲಿ ಸುಮಾರು 30 ವರ್ಷಗಳಿಂದ ನಡೆಸುತಿರುವ ‘ಬೆನಕೇಶ್ವರ ಇಂಡಸ್ಟ್ರೀಸ್’ ನಿಂದ ಬರುತ್ತದೆ ನಮ್ಮ ವಸ್ತುಗಳು ಗುಣಮಟ್ಟಕ್ಕೆ ಹೆಸರಾಗಿದ್ದು ಜನಮನ್ನಣೆ ಗಳಿಸಿದೆ.₹ 275
ಕಷಾಯದ ಪುಡಿ
ಅರಿಶಿನ ಕಷಾಯದಪುಡಿ ಮುಂತಾದವು ನಮ್ಮ ಕಾರ್ಖಾನೆಯಲ್ಲೇ ತಯಾರಾಗುತ್ತವೆ. ಕಷಾಯದ ಪುಡಿಯು 16 ಸ್ಥಳೀಯ ನಾರುಬೇರುಗಳಿಂದ ಸಿದ್ಧಪಡಿಸಲಾಗಿದ್ದು ಶೀತ, ನೆಗಡಿ, ಕೆಮ್ಮು, ಅಜೀರ್ಣ, ಸಣ್ಣ ಜ್ವರ ಇದಕ್ಕೆಲ್ಲ ರಾಮಬಾಣವಾಗಿದೆ. ಕಾಡಿನ ಶುದ್ಧ ಜೇನುತುಪ್ಪವು ದೊರೆಯುತ್ತದೆ. ಪದಾರ್ಥಗಳ ಫೋಟೋದೊಂದಿಗೆ ಬೆಲೆ ಲಗತ್ತಿಸಿದ್ದೇನೆ.ಎಲ್ಲಾ ಪ್ರಮಾಣದಲ್ಲಿ ದೊರೆಯುತ್ತದೆ. ಬೆಂಗಳೂರಿನ ಮತ್ತು ಯಾವುದೇ ಸ್ಥಳಕ್ಕೆ...₹ 70